ಯಕ್ಷಗಾನ ಹಿಮ್ಮೆಳದ ಮತ್ತೊಂದು ಪ್ರಮುಖ ಪಾತ್ರ ಚೆಂಡೆ ವಾದಕರದ್ದು. ಆಯಾ ರಾಗಕ್ಕೆ ತಕ್ಕುನಾಗಿ ಚೆಂಡೆಯನ್ನು ನುಡಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಚೆಂಡೆ ವಾದಕರೂ ಸಾಕಷ್ಟು ಅಧ್ಯಯನ ಮಾಡಬೇಕು. ತೆಂಕುತಿಟ್ಟಿನ ಚೆಂಡೆಯನ್ನು ನಿಂತುಕೊಂಡು ಬಾರಿಸಲಾಗುತ್ತದೆ, ಚೆಂಡೆಯ ಎರಡೂ ಬದಿಯ ಅಗಲ ಒಂದೇ. ತೆಂಕಿನ ಚೆಂಡೆ ನುಡಿಸುವುದು ಅಷ್ಟು ಸುಲಭವಲ್ಲ. ಹೆಗಲಿಗೇರಿಸಿಕೊಂಡು ಚೆಂಡೆಕೋಲಿನಿಂದ ಚೆಂಡೆಗೆ ಬಾರಿಸಿದ ಮಾತ್ರಕ್ಕೆ ಅದರಿಂದ ಸ್ವರ ಹೊರಡುವುದಿಲ್ಲ. ಚೆಂಡೆ ವಾದಕರು ರಾಗ ತಾಳಗಳ ಸ್ಪಷ್ಟ ಜ್ಞಾನ ಹೊಂದಿರಬೇಕು. ಎಲ್ಲೆಲ್ಲಿ ಯಾವ್ಯಾವುದು ಬಳಸಬೇಕೆಂಬುದೂ ಅರಿವಿರಬೇಕು. ಇಲ್ಲವಾದಲ್ಲಿ ಚೆಂಡೆ ವಾದಕ ಸೋಲುವುದು ಖಂಡಿತ.
ಹಲವಾರು ಚೆಂಡೆವಾದಕರು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಈಗಲೂ ಮಿಂಚುತ್ತಿರುವವರು ಸಾಕಷ್ಟು ಮಂದಿ. ಇಹಲೋಕ ತ್ಯಜಿಸಿದರೂ ತಮ್ಮ ಪ್ರಭಾವವನ್ನು ಉಳಿಸಿರುವವರು ಬಹಳಷ್ಟು ಮಂದಿ ಇದ್ದಾರೆ.
ದಿವಾಣ ಭೀಮ ಭಟ್ಟ |
|
|
ಕರ್ಕಿ ಪ್ರಭಾಕರ ಭಂಡಾರಿ |
|
|
ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ |
|
|
ಇಡಗುಂಜಿ ಕೃಷ್ಣ ಯಾಜಿ |
|
|
ಹಿರಿಯಡ್ಕ ಗೋಪಾಲ ರಾವ್ |
|
|
ರಾಮಕೃಷ್ಣ ಮಂದಾರ್ತಿ |
|
|
ಹಳ್ಳಾಡಿ ಸುಬ್ರಾಯ ಮಲ್ಯ |
|
|
ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ |
|
|
ಈ ಕೆಳಗಿನ ಕಲಾವಿದರ/ಕಲಾ ಪೋಷಕರ ವಿವರಗಳಿನ್ನೂ ಸೇರ್ಪಡೆಯಾಗಬೇಕಷ್ಟೆ. ಆಸಕ್ತರು ಲಭ್ಯ ಮಾಹಿತಿ ಕಳುಹಿಸಬೇಕಾಗಿ ವಿನ೦ತಿ. |
|
ಶ್ರೀ ಗಣಪತಿ ಭಾಗ್ವತ್ ಕವಾಳೆ |
|
|
ಶ೦ಕರ ಭಾಗವತ, ಯಲ್ಲಾಪುರ |
|
|
ಪದ್ಯಾಣ ಶಂಕರನಾರಾಯಣ ಭಟ್ |
|
|
ಅಡೂರು ಗಣೇಶ್ ರಾವ್ |
|
|
|