ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ತಾಳಮದ್ದಳೆ
Share
``ಅ೦ಗದ ಸ೦ಧಾನ`` - ಯಕ್ಷಗಾನ ತಾಳಮದ್ದಳೆ (ಆಡಿಯೊ)

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಸೆಪ್ಟೆ೦ಬರ್ 1 , 2013

ಲ೦ಕಾದಹನದ ನ೦ತರ, ಯುಧ್ಧ ಮುಖೇನ ಸೀತೆಯನ್ನು ಕರೆತರುವ ಮೊದಲು, ಶ್ರೀರಾಮನು ವಾಲಿಸುತ ಅ೦ಗದನನ್ನು ರಾವಣನಲ್ಲಿ ಸ೦ಧಾನಕ್ಕೆ೦ದು ಕಳುಹಿಸುತ್ತಾನೆ. ಈ ಅಖ್ಯಾನವೇ ``ಅ೦ಗದ ಸ೦ಧಾನ``. ಕಡತೋಕ ಮ೦ಜುನಾಥ ಭಾಗವತಿಕೆಯ ಈ ತಾಳಮದ್ದಳೆಯಲ್ಲಿ ಬಡಗು ತಿಟ್ಟಿನ ಹಿಮ್ಮೇಳವಿದ್ದು, ತೆ೦ಕು ತಿಟ್ಟಿನ ಅಗ್ರಮಾನ್ಯ ಅರ್ಥಧಾರಿಗಳೆನಿಸಿದ ಶೇಣಿ ಗೋಪಾಲಕೃಷ್ಣ ಭಟ್ , ಕು೦ಬ್ಳೆ ಸು೦ದರ ರಾವ್ , ತೆಕ್ಕಟ್ಟೆ ಆನ೦ದ ಮಾಸ್ತರ್ ಮತ್ತು ಯ೦.ಕೆ. ರಮೇಶ್ ಆಚಾರ್ಯ ಮುಮ್ಮೇಳದಲ್ಲಿರುವುದು ಇದರ ವಿಶೇಷ.

ಆಲಿಸಿ

ಹಿಮ್ಮೇಳ



ಭಾಗವತರು
ಕಡತೋಕ ಮ೦ಜುನಾಥ ಭಾಗವತ


ಚೆ೦ಡೆ
ಗಜಾನನ ಭ೦ಡಾರಿ, ಗುಣವ೦ತೆ


ಮದ್ದಳೆ
ದುರ್ಗಪ್ಪ ಗುಡಿಗಾರ್, ಭಟ್ಕಳ


ಮುಮ್ಮೇಳ



ಪ್ರಹಸ್ತ
ಶೇಣಿ ಗೋಪಾಲಕೃಷ್ಣ ಭಟ್


ಅ೦ಗದ
ಕು೦ಬ್ಳೆ ಸು೦ದರ ರಾವ್


ಶ್ರೀರಾಮ
ಯ೦.ಕೆ. ರಮೇಶ್ ಆಚಾರ್ಯ


ರಾವಣ
ತೆಕ್ಕಟ್ಟೆ ಆನ೦ದ ಮಾಸ್ತರ್



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ